ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಸಮೀಪ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಾಲಾ ವಾಹನ ಹಾಗೂ ಕೆಎಸ್​ಆರ್​ಟಿಸಿ ಬಸ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ, ಇಬ್ಬರು ಶಾಲಾ ಮಕ್ಕಳು ಸಾವನ್ನಪ್ಪಿದ್ದು, 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ಆಗಾಗ ವಿದೇಶಕ್ಕೆ ಮೋದಿಯವರ ಪ್ರವಾಸ, ಮಣಿಪುರಕ್ಕೆ ಯಾವಾಗ ಭೇಟಿ: ಜೈರಾಮ್‌ ರಮೇಶ್‌ ಮೃತ ಮಕ್ಕಳು ಲೊಯಲ್‌ ಶಾಲೆಯ ಸಮರ್ಥ ಅಮರೇಶ (7) ಮತ್ತು ಶ್ರೀಕಾಂತ ಮಾರೇಶ (12) ಎಂದುContinue Reading