ಹಾಸನದ ಸಂಸದ ಹಾಗೂ ಪೆನ್ ಡ್ರೈವ್ ಪ್ರಕರಣದ ಆರೋಪಿ ಮೊಮ್ಮಗ ಪ್ರಜ್ವಲ್ ಗೆ ಬೇಗನೆ ವಿದೇಶದಿಂದ ಬಂದು ಪೊಲೀಸರ ಮುಂದೆ ಶರಣಾಗುವಂತೆ EX PM ಎಚ್. ಡಿ. ದೇವೇಗೌಡರು ಸೂಚನೆ ಕೊಟ್ಟಿದ್ದಾರೆಂದು ತಿಳಿಬಂದಿದೆ. ಈ ಸೂಚನೆಯಂತೆ ಪ್ರಜ್ವಲ್ ಎರಡು ದಿನಗಳಲ್ಲಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. Prajwal Revanna ಬಗ್ಗೆ ಜನರು ಆಕ್ರೋಹಿತರಾಗಿದ್ದು, ತಡವಾದಷ್ಟು ಕುಟುಂಬಕ್ಕೆ ಡ್ಯಾಮೇಜ್ ಆಗುತ್ತದೆ. ಆದ್ದರಿಂದ ಕೂಡಲೇ ವಿಚಾರಣೆಗೆ ಹಾಜರಾಗಿ, ಕಾನೂನು ಹೋರಾಟಕ್ಕೆ ಮುಂದಾಗುವಂತೆ ದೇವೇಗೌಡರು ಸೂಚಿಸಿದ್ದಾರೆಂದುContinue Reading

Whatsapp stop service in India: ಇಂದು ಎಲ್ಲರ ಮೊಬೈಲ್ ನಲ್ಲಿ ಮಹತ್ವದ ಮೆಸೇಜ್ ಸ್ಥಾನ ಹೊಂದಿರುವ ವ್ಯಾಟ್ಸಪ್ ಬಂದಾದರೆ ಹೇಗೆ? ಎಂದು ಆಲೋಚಿಸಿದರೆ ದಿಗ್ಭ್ರಮೆ ಉಂಟಾಗುತ್ತದೆ. ಹಾಗೇನಾದರೂ ಆದರೆ ಬದುಕಿನ ಒಂದು ಭಾಗವೇ ಬಂದಾದಂತೆ. ಅಷ್ಟೊಂದು ಎಲ್ಲರೂ ವ್ಯಾಟ್ಸಪ್ ಮೇಲೆ ಅವಲಂಬಿತರಾಗಿದ್ದಾರೆ. ಕೇಂದ್ರ ಸರಕಾರದ ಬಿಗಿ ಐಟಿ ಕಾನೂನು ಹಾಗೂ ವ್ಯಾಟ್ಸಪ್ ಕಂಪನಿ ಮೆಟಾ ನಡುವೆ ತೀವ್ರವಾದ ಸಂಘರ್ಷ ಉಂಟಾಗಿದೆ. ನೆಲದ ಕಾನೂನಿಗಿಂತ ತನ್ನ ಬಳಕೆದಾರರ ಗೌಪ್ಯತೆ ಮುಖ್ಯ,Continue Reading

HSRP: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಸಾರಿಗೆ ಇಲಾಖೆಯಿಂದ ಮೂರು ತಿಂಗಳು ನಿಗದಿಪಡಿಸಲಾಗಿದೆ. ಈ ಕುರಿತು ಆದೇಶ ಹೊರಡಿಸಿದ್ದು, ಮೇ 31ರಂದು ಆದೇಶ ಹೊರಡಿಸಿದ್ದು, HSRP ಜಾರಿಯಾಗದಿದ್ದರೂ ಸರ್ಕಾರ ಈ ಹಂತದವರೆಗೆ ಆದೇಶ ವಿಸ್ತರಿಸುತ್ತಿದೆ. ಈ ವಾಹನಗಳಿಗೆ 2019 ರ ಮೊದಲು ಖರೀದಿಸಿ ನೋಂದಾಯಿಸಲಾಗಿದ್ದರೂ, ಅವುಗಳಿಗೆ HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಅದು ಸಾಧ್ಯವಿಲ್ಲ ಎನ್ನಲಾಗಿದೆ. ಏಪ್ರಿಲ್ 1, 2019 ರ ಮೊದಲು ದೇಶದಲ್ಲಿ ನೋಂದಾಯಿಸಲಾದ ವಾಹನಗಳು ಮೇ 31Continue Reading